ಐದು ರಾಜ್ಯಗಳಲ್ಲಿ ಈಗ ನಡೆಯುತ್ತಿರುವ ಚುನಾವಣೆಯಲ್ಲೂ ಮಂದಿರ- ಮಸೀದಿ, ಗೋಮಾತಾ- ಗೋಮೂತ್ರ, ಸ್ಮಶಾನ- ಖಬರಿಸ್ತಾನ ಮುಂತಾದ ವಿಚಾರಗಳನ್ನು ಎಳೆದು ತರಲಾಗುತ್ತಿದೆ. ಇದು ವೋಟು ಪಡೆಯಲು ಮಾಡುತ್ತಿರುವ ಧರ್ಮದ ದುರುಪಯೋಗವೇ ಆಗಿದೆ! ಚುನಾವಣಾ ಆಯೋಗ ಈ ಬಗ್ಗೆ ಗಮನ ಹರಿಸುವುದೇ?ಅನಿಲ್ ಕುಮಾರ್ ಪೂಜಾರಿ, ಅಳಕೆ, ಮಂಗಳೂರು