ಅವನ ಭಕ್ತರಿಗೆ ಆದ್ಯತೆಗಳ ಅರಿವಿಲ್ಲದಿದ್ದರೂ, ಗೋಪುರಕ್ಕಾಗಿ ಬಂಗಾರವನ್ನು ದಾನ ಮಾಡಿದ ಭಕ್ತರಿಗೆ, ‘ನನಗೆ ಚಿನ್ನವನ್ನು ಕೊಡುವುದರ ಬದಲಾಗಿ ಒಂದೊಂದು ಶಾಲೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನೋಡಿಕೊಂಡು ಬನ್ನಿ’ ಎಂದು ಹೇಳುವ ಔದಾರ್ಯ, ಸರ್ವಾಂತರ್ಯಾಮಿ ಹಾಗೂ ಸರ್ವಶಕ್ತನಾದ ಸುಧಾಮಸಖನಿಗೆ ಬರಲಿಲ್ಲವೇನೋ!