ಪಾಟೀಲರು ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ಶಾಸಕರಾಗಿ, ಮಂತ್ರಿಯಾಗಿ ಕೆಲಸ ನಿರ್ವಹಿಸಿ
ದ್ದಾರೆ. ಅಂತಹವರ ವಿರುದ್ಧ ರಾಜಕೀಯ ಟೀಕೆ ಮಾಡುವ ಬದಲು, ಅವರ ಹಿಂದಿನ ವೃತ್ತಿಯನ್ನೇ ಮುಂದಿಟ್ಟು ಟೀಕೆ ಮಾಡಿದರೆ, ಪೊಲೀಸರ ಬುದ್ಧಿ ಅನುಮಾನಾಸ್ಪದ ಅಥವಾ ನಂಬಿಕೆಗೆ ಅನರ್ಹ ಎಂಬಂತಹ ಭಾವನೆ ಸಹಜವಾಗಿಯೇ ಸಾರ್ವಜನಿಕರಲ್ಲಿ ಮೂಡುತ್ತದೆ.