ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಸ್ತಕ ಹೋಳಿಗೆ’ಯ ಸುಖ

ಅಕ್ಷರ ಗಾತ್ರ

ಮನುಕುಲವನ್ನು ಜ್ಞಾನಜ್ಯೋತಿಯಂತೆ ಬೆಳಗುವ ಪುಸ್ತಕಗಳ ಮಹತ್ವ ಅರಿತ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಬಿಇಒ ಜಿ.ಬಿ.ಬಳಗಾರ ಅವರು, ಸಾರ್ವಜನಿಕರಿಂದ ಪುಸ್ತಕಗಳ ಸಂಗ್ರಹಕ್ಕಾಗಿ ಆರಂಭಿಸಿರುವ ‘ಪುಸ್ತಕ ಜೋಳಿಗೆಗೆ ನಿಮ್ಮದೊಂದು ಪುಸ್ತಕ ಹೋಳಿಗೆ’ ಉಪಕ್ರಮ ಶ್ಲಾಘನೀಯ. ಈ ರೀತಿಯ ಸತ್ಕಾರ್ಯವನ್ನು ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿನ ಬಿಇಒಗಳು ಮತ್ತು ಆಸಕ್ತ ಶಿಕ್ಷಕರು ಕೈಗೊಂಡರೆ ಓದುಗರಿಗೆ ಉಪಯೋಗವಾಗುತ್ತದೆ.

- ಶಿವನಕೆರೆ ಬಸವಲಿಂಗಪ್ಪ,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT