ಕಾಂಗ್ರೆಸ್ನ ಎಂ.ಬಿ.ಪಾಟೀಲ ತಮ್ಮ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸಾ ವೆಚ್ಚವನ್ನು ಬಹಳ ಕಡಿಮೆ, ಅಂದರೆ ಶೇ 70ರಷ್ಟು ಕಡಿಮೆ ಮಾಡಿದ್ದಾರೆ. ಇದು ಅಭಿನಂದನೀಯ ಕ್ರಮ. ಸಮಾಜ ಅಂದರೆ ಸರ್ಕಾರ ಒಂದೇ ಅಲ್ಲ, ಸಮಾಜ ಅಂದರೆ ನಮ್ಮ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಅಂಗಗಳೂ ಸೇರುತ್ತವೆ. ಮನುಷ್ಯರು ಮತ್ತೆ ಒಬ್ಬರನ್ನೊಬ್ಬರು ಭೇಟಿ ಆಗುವ ದಿನಗಳು ಬರಲಿ.