ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಉಡುಗೊರೆ ಅಲ್ಲ, ಕರ್ತವ್ಯಪಾಲನೆ

Last Updated 29 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿರುವುದನ್ನು ಮಾಧ್ಯಮಗಳು ಕೇಂದ್ರ ನೀಡಿರುವ ಹಬ್ಬದ ಉಡುಗೊರೆ ಎಂದು ವರ್ಣಿಸುವುದು ಎಷ್ಟು ಸರಿ? ಹಣದುಬ್ಬರ ನಿಯಂತ್ರಿಸಲಾಗದ ಸರ್ಕಾರವು ತುಟ್ಟಿಭತ್ಯೆ ನೀಡುವುದು ಆರ್ಥಿಕ ನಿಯಂತ್ರಣದ ಕರ್ತವ್ಯಪಾಲನೆಯೇ ವಿನಾ ಔದಾರ್ಯ ಅಲ್ಲ.

⇒ಎಚ್‌.ಎಸ್‌.ಚಂದ್ರಶೇಖರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT