ಲಾಕ್ಡೌನ್ನಿಂದ ಜನರ ಜೀವನ ಸಂಕಷ್ಟದಲ್ಲಿದ್ದು, ಎಷ್ಟೋ ಮಂದಿ ಕೆಲಸವಿಲ್ಲದೆ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ, ರಾಜ್ಯ ಸರ್ಕಾರವು ಲಾಕ್ಡೌನ್ ಅವಧಿಯಲ್ಲಿ ಜಪ್ತಿ ಮಾಡಿದ ಸಾವ೯ಜನಿಕರ ವಾಹನಗಳನ್ನು ವಾಪಸ್ ನೀಡಲು ದಂಡ ವಿಧಿಸುತ್ತಿರುವುದು ಜನರ ಗಾಯದ ಮೇಲೆ ಬರೆ ಎಳೆಯುವಂತಹ ಕೆಲಸವಾಗಿದೆ. ಈ ನಿಧಾ೯ರ ಇಂತಹ ಸಂದಭ೯ದಲ್ಲಿ ಸರಿಯೇ?