40–50 ವರ್ಷಗಳ ಹಿಂದಿನ ಚುನಾವಣೆಯ ಕೆಲವು ನೆನಪುಗಳು, ಸ್ವಾರಸ್ಯಕರ ಸಂಗತಿಗಳನ್ನು ಓದುಗರ ಮುಂದಿಡಲಾಗುತ್ತಿದೆ. ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಕ್ಷೇತ್ರದಿಂದ 1978ರಲ್ಲಿ ಸ್ಪರ್ಧಿಸಿದ್ದಾಗಿನ ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಿರಿಯ ರಾಜಕಾರಣಿ ಬಿ.ಎ.ಮೊಯಿದ್ದೀನ್ ಅವರು ಬರೆದಿರುವ ‘ನನ್ನೊಳಗಿನ ನಾನು’ ಆತ್ಮಕಥೆಯಿಂದ ಹೆಕ್ಕಿ ಬರೆಯಲಾಗಿದೆ. ನೆಹರೂ ಅವರ ಆಪ್ತರನ್ನು ವಿಜಯಪುರ ಕ್ಷೇತ್ರದಿಂದ ಸುಗಂಧಿ ಮುರುಗೆಪ್ಪಣ್ಣನವರ ಪರಾಭವಗೊಳಿಸಿದ ಸಂಗತಿಯೂ ಪತ್ರಿಕೆಯಲ್ಲಿ ಪ್ರಕಟವಾಗಿದೆ.