ದಕ್ಷ ಆಡಳಿತವೂ ಇಲ್ಲದ, ಸಮರ್ಥ ವಿರೋಧ ಪಕ್ಷವೂ ಇಲ್ಲದಂತಹ ಸ್ಥಿತಿ ಇಂದು ರಾಜ್ಯದಲ್ಲಿದೆ.ಕ್ಷೇತ್ರದ ಜನರ ಸೇವೆ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿ ವಿಧಾನಸಭೆ ಪ್ರವೇಶಿಸಿದ ಈ ಮಂದಿ, ಅಧಿಕಾರಕ್ಕಾಗಿ ಜನರ ಹಿತ ಮರೆತು ವರ್ತಿಸುತ್ತಿರುವುದು
ದುರದೃಷ್ಟಕರ. ಈ ಹೊಣೆಗೇಡಿ ಜನಪ್ರತಿನಿಧಿಗಳು ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವುದು ಯಾವ ನ್ಯಾಯ?