ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಒಂದಾದವರು

Last Updated 16 ಜುಲೈ 2020, 19:45 IST
ಅಕ್ಷರ ಗಾತ್ರ

ಕುಡಿವ ನೀರೊಂದೇ
ನಡೆವ ನೆಲವೊಂದೇ
ಉಸಿರಾಡುವ ಗಾಳಿಯೊಂದೇ
ಎಂದು ಶತಶತಮಾನಗಳಿಂದ
ಶತಶತ ದಾರ್ಶನಿಕರು ಜಗತ್ತಿಗೆ
ಒಗ್ಗಟ್ಟಿನ ಮಂತ್ರ ಬೋಧಿಸುತ್ತಾ ಬಂದಿದ್ದರೂ
ಜಗ ಒಗ್ಗಟ್ಟಾಗಿದ್ದು ಮಾತ್ರ ಈಗ
ಅದೂ ಪ್ರಾಣ ಭಯದಿ
‘ಮಾಸ್ಕ್’ ಧರಿಸುವುದರಲ್ಲಿ!
-ಜೆ.ಬಿ.ಮಂಜುನಾಥಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT