ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಕರ ದೃಶ್ಯದ ಪ್ರಸಾರ ಸಲ್ಲ

ಅಕ್ಷರ ಗಾತ್ರ

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವುದು ಅತ್ಯಂತ ಹೇಯವಾದ ಕೃತ್ಯ. ನಮಸ್ಕಾರ ಮಾಡುವ ಕೈಗಳೇ ಕೊಲೆ ಮಾಡುವ ಅಸ್ತ್ರಗಳಾಗುವುದು ವಿಷಾದನೀಯ. ಗುರೂಜಿ ಅವರನ್ನುಯುವಕರು ಕೊಲ್ಲುವ ದೃಶ್ಯವನ್ನು ಟಿ.ವಿ. ಮಾಧ್ಯಮದಲ್ಲಿ ನೋಡಿದರೆ, ನಮ್ಮ ಎದುರೇ ಚುಚ್ಚಿ ಚುಚ್ಚಿ ಕೊಲ್ಲುತ್ತಿರುವಂತೆ ಭಾಸವಾಗುತ್ತದೆ. ಟಿ.ವಿ. ಚಾನೆಲ್‌ಗಳು ಇಂತಹ ದೃಶ್ಯಗಳನ್ನು ಪದೇಪದೇ ತೋರಿಸದೇ ಇರುವುದು ಒಳ್ಳೆಯದು.

– ನಂಜನಹಳ್ಳಿ ನಾರಾಯಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT