‘ನಕ್ಸಲರಿಗೆ ಸಂಬಂಧಪಟ್ಟ ಕಾಗದಗಳನ್ನು ಇಟ್ಟುಕೊಂಡ ಮಾತ್ರಕ್ಕೆ ಯಾರೂ ನಕ್ಸಲರಾಗುವುದಿಲ್ಲ’ ಎಂದುಸುಪ್ರೀಂ ಕೋರ್ಟ್ ಹೇಳಿದ ನಂತರವೂ ಕೇಂದ್ರ ಸರ್ಕಾರ ಇದೇ ನೀತಿ ಅನುಸರಿಸುತ್ತಿರುವುದು ಸಂವಿಧಾನ ವಿರೋಧಿ.
ವಿವಿಧೆಡೆ ದಾಳಿ ನಡೆಸಿ, ವಿಚಾರಣೆಗೆ ಒಳಪಡಿಸಲಾಗಿರುವ ಹೋರಾಟಗಾರರಿಗೆ ನಕ್ಸಲರ ನಂಟಿತ್ತು, ಎಲ್ಗಾರ್ ಪರಿಷತ್ ನಂಟಿತ್ತು, ಎಂದು ಹೇಳುವವರಿಗೆ, ನಂಟಿದ್ದರೆ ದೇಶ ದ್ರೋಹಿಗಳಾಗುವುದಿಲ್ಲ ಎಂಬ ಪರಿಜ್ಞಾನ ಇರಬೇಡವೇ?