ಮೋದಿ ಅವರೇ, ನಮ್ಮ ಯಾವುದೇ ಪ್ರಶ್ನೆಗಳಿಗೆ ನೀವು ಉತ್ತರಿಸುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಆದರೆ, ಪಿಎನ್ಬಿ ಹಗರಣ, ರಫೇಲ್ ಹಗರಣ, ನ್ಯಾಯಾಧೀಶ ಲೋಯಾ, ಜಯ್ ಶಾ ಮತ್ತು ‘ಜೈಲು ಹಕ್ಕಿ’ ಯಡಿಯೂರಪ್ಪ ಅವರ ಬಗ್ಗೆ ಪ್ರಶ್ನೆ ಕೇಳುವುದನ್ನು ಮುಂದುವರಿಸುತ್ತೇವೆ. #ಮೌನಮೋದಿ
–ಕರ್ನಾಟಕ ಕಾಂಗ್ರೆಸ್
ಮೈಸೂರಿನ ಮಹಾರಾಜರು, ಸರ್ ಎಂ. ವಿಶ್ವೇಶ್ವರಯ್ಯನವರು, ಬಾಲ ಗಂಗಾಧರನಾಥ ಸ್ವಾಮೀಜಿ ಮತ್ತು ಸುತ್ತೂರು ಮಠದ ಸ್ವಾಮೀಜಿ ತಮ್ಮ ಜನಪರ ಕಾರ್ಯಗಳಿಂದ ವಿಶ್ವವಿಖ್ಯಾತರಾದರೆ, ಮೈಸೂರಿನ ಆಧುನಿಕ ಟಿಪ್ಪು ಸುಲ್ತಾನ್ರವರು ಜನವಿರೋಧಿ ಕೃತ್ಯಗಳಿಂದ ಜಗತ್ ಪ್ರಸಿದ್ಧರಾಗಿದ್ದಾರೆ.