ಇದೊಂದು ಸಾವ೯ಜನಿಕ ಸೇವೆ ಆಗಿರುವುದರಿಂದ, ಅಂಚೆ ಇಲಾಖೆಯು ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಪತ್ರಗಳನ್ನು ತಲುಪಿಸಲು ಕ್ರಮ ಕೈಗೊಳ್ಳಬೇಕು. ಎಲ್ಲರೂ, ಎಲ್ಲ ಸಂದಭ೯ದಲ್ಲಿಯೂ ₹ 40-50 ಖಚು೯ ಮಾಡಿ ಕೊರಿಯರ್ ಅನ್ನೇ ಮಾಡಲಾಗುವುದಿಲ್ಲ. ಇಂತಹ ಸಂದಭ೯ದಲ್ಲಿ ಅಂಚೆ ಸೇವೆಯ ಮೇಲೆ ಭರವಸೆ ಇಡುವ ಜನರಿಗೆ ಇಲಾಖೆ ನ್ಯಾಯ ಒದಗಿಸಬೇಕು.