ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯಿರಲಿ ಬದುಕಿನಲಿ

Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಪ್ರತಿದಿನ ಗದ್ದಲ, ಕೆಲಸಗಳಲ್ಲಿ ಮುಳುಗಿದ್ದವರು ಏಕಾಏಕಿ ಮನೆಯಲ್ಲಿ ಬಂದಿಯಾಗಿರುವುದರಿಂದ ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ತೀರಾ ಒತ್ತಡಕ್ಕೆ ಸಿಲುಕಿದವರು ಮಾನಸಿಕ ತಜ್ಞರ ಸಲಹೆ ಪಡೆಯಲಿ. ಸ್ವಲ್ಪ ಅಧ್ಯಾತ್ಮದ ಸಹವಾಸ ಹಾಗೂ ಮನೆಯಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ನಲಿದಾಡಲಿ. ಮುಂದಿನ ದಿನಮಾನಗಳ ಬಗ್ಗೆ ವ್ಯರ್ಥ ಚಿಂತೆ ಬಿಟ್ಟು ನೆಮ್ಮದಿಯಿಂದಿರಲಿ. ಭರವಸೆಯಿರಲಿ ಬದುಕಿನಲಿ.

-ಮಂಜುನಾಥ್ ಜಿ., ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT