ಅದೆಂದರೆ, ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ನಿಯಮಬಾಹಿರವಾದ ಯಾವುದೇ ಕೃತ್ಯಕ್ಕೆ ಕೈಹಾಕುವುದಿಲ್ಲ, ಕೆಲಸಗಾರರು ಅಥವಾ ಅಧೀನ ನೌಕರರ ಮೇಲೆ ದಬ್ಬಾಳಿಕೆ ಮಾಡುವುದಿಲ್ಲ, ಕಾನೂನು, ನೀತಿ ನಿಯಮಗಳನ್ನು ಪರಿಪಾಲಿಸುತ್ತೇವೆ ಎಂಬಂತಹ ನಿಬಂಧನೆಗಳನ್ನು ತಮಗೆ ತಾವೇ ವಿಧಿಸಿಕೊಳ್ಳಬೇಕು. ಅದಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು.ಹೀಗಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.
-ಸಂತೋಷ್ ಹ. ರಾಯ್ಕರ್,ಬೆಂಗಳೂರು