‘ಶಿಕ್ಷಕ-ವಿದ್ಯಾರ್ಥಿ-ಪಾಲಕ ಒಡಗೂಡಿದ ತ್ರಿಕೋನ ಶ್ರಮ ಇದ್ದರೆ ಮಾತ್ರ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯ’ ಎಂದಿದ್ದರು ಶಿಕ್ಷಣ ತಜ್ಞ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ. ಬಹುಶಃ ಇಂತಹ ಆದರ್ಶ ತತ್ವವನ್ನು ಅಳವಡಿಸಿಕೊಂಡಿರುವುದೇ ಇಂದು ಕಾಲೇಜಿನ ಸಾಧನೆಗೆ ಪ್ರೇರಣೆ ಎನ್ನಿಸುತ್ತದೆ.
-ಮಲ್ಲಮ್ಮ ಯಾಟಗಲ್,ದೇವದುರ್ಗ