ಗೌಡರ ಮಾರ್ಗದರ್ಶನ ಪಡೆದು, ಅವರೇ ಸಂಸತ್ತಿನಲ್ಲಿ ರೈತರ ಧ್ವನಿಯಾಗಬಹುದು. ಇದರಿಂದ ಅವರ ಅನುಭವವು ಹೆಚ್ಚುತ್ತದೆ.ಪುನಃ ಚುನಾವಣೆ ಎದುರಾದರೆ, ಚುನಾವಣೆ ನಡೆಸಲು ಬೇಕಾದ ಕೋಟ್ಯಂತರ ರೂಪಾಯಿ ವೆಚ್ಚವನ್ನು ಭರಿಸುವವರು ಯಾರು? ರಾಜೀನಾಮೆ ನೀಡಿದವರೇ ಅದನ್ನು ತುಂಬಿಕೊಡುವುದಾದರೆ ಪರವಾಗಿಲ್ಲ. ಅದಕ್ಕೆ ಇವರು ಸಿದ್ಧರಿದ್ದಾರೆಯೇ?