‘ಅಧಿಕಾರಿಗಳಿಂದ ಮಾಮೂಲಿ ವಸೂಲಿ ಅವ್ಯಾಹತ’ವಾಗಿ ನಡೆದಿರುವ ಬಗ್ಗೆ ವರದಿಯೊಂದು ಬೆಳಕು ಚೆಲ್ಲಿದೆ (ಪ್ರ.ವಾ. ಅ. 6). ರೈತರನ್ನು ಶೋಷಿಸುವ ಅಧಿಕಾರಿಗಳು, ಪೊಲೀಸರು, ರೌಡಿಗಳ ವಿರುದ್ಧ ಬಿಬಿಎಂಪಿ ಮೇಯರ್ ಹಾಗೂ ಬೆಂಗಳೂರಿನ ಶಾಸಕರು, ಸಚಿವರು ಯಾವ ಕ್ರಮ ಕೈಗೊಂಡಿದ್ದಾರೆ? ಮಾಮೂಲಿ ಪಾಲು ಇವರಿಗೂ ಸೇರುತ್ತದೆಯೇ!
-ಕಾಡನೂರು ರಾಮಶೇಷ, ಬೆಂಗಳೂರು