ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕರನ್ನು ಗುರುತಿಸಿ

ಅಕ್ಷರ ಗಾತ್ರ

ವಿವಿಧ ಕ್ಷೇತ್ರಗಳ ಸಾಧಕರಿಗೆ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡುವುದು ಸ್ವಾಗತಾರ್ಹ. ಆದರೆ ಅರ್ಜಿ ಸಲ್ಲಿಸಿ, ಪ್ರಶಸ್ತಿಗಾಗಿ ಒತ್ತಡ ಹಾಕುವುದು ಪ್ರಶಸ್ತಿ ಪಡೆಯುವವರ ವ್ಯಕ್ತಿತ್ವ ಹಾಗೂ ಸಾಧನೆಗೆ ಶೋಭೆ ತರುವುದಿಲ್ಲ. ಪ್ರಶಸ್ತಿಗೆ ಅರ್ಹರಾದವರನ್ನು ಸರ್ಕಾರವೇ ಗುರುತಿಸಿದರೆ ಪ್ರಶಸ್ತಿಯ ಘನತೆ ಮತ್ತು ಪಡೆದವರ ಗೌರವ ಎರಡೂ ಹೆಚ್ಚುತ್ತವೆ. ಇಲ್ಲವಾದಲ್ಲಿ, ಎಲೆಮರೆಯ ಕಾಯಿಯಂತೆ ಸೇವೆ- ಸಾಧನೆ ಮಾಡಿದವರು ಬೆಳಕಿಗೆ ಬರುವುದೇ ಇಲ್ಲ.

- ಆರ್.ಎನ್.ಪೂವಣಿ, ಉಜಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT