ಸರ್ಕಾರಿ ವ್ಯವಸ್ಥೆಯಲ್ಲಿ ಈ ಪರಿ ನ್ಯೂನತೆಗಳಿರುವಾಗ ಈ ಕರುಡುವಿನ ವಿಷಯವೇ ಅಪ್ರಸ್ತುತ. ಪ್ರತೀ ಯೋಜನೆಯಲ್ಲಿಯೂ ಪರ್ಸೆಂಟೇಜ್, ಹುದ್ದೆ ಭರ್ತಿ ಮಾಡುವಲ್ಲಿ ಭ್ರಷ್ಟಾಚಾರ, ಸಂಬಳ ಕೊಡಲು, ಬಾಕಿ ಸಂಬಳ ಪಾವತಿಸಲು ಕಮಿಷನ್, ವರ್ಗಾವಣೆಗೆ ಲಂಚ ಇಂಥವಕ್ಕೆಲ್ಲ ಮೊದಲು ಕಡಿವಾಣ ಹಾಕಬೇಕಾಗಿದೆ.
-ಧನ್ಯ ಬಾಳಿಗಾ, ಬೆಂಗಳೂರು