ಇನ್ನೂ ನಿರ್ಲಕ್ಷ್ಯ ಮಾಡಿದರೆ ಅತ್ಯಂತ ಜಾಸ್ತಿ ಉತ್ಪಾತಗಳು ಭಾರತದಲ್ಲೇ ಸಂಭವಿಸಲಿವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ, ಭಾರತ ದೇಶವೇ ಇಡೀ ಜಗತ್ತಿಗೆ ಬದುಕುಳಿಯುವ ಮಾದರಿಯನ್ನು ತೋರಿಸುವ ಸಾಧ್ಯತೆಯೂ ಇದೆ. ಆದರೂ ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಮುತ್ಸದ್ದಿಗಳು ಇಂಥ ಮಹತ್ವದ ಸುದ್ದಿಯನ್ನು ಕಡೆಗಣಿಸುವ ಧೋರಣೆ ತಳೆದಿರುವಾಗ ‘ಪ್ರಜಾವಾಣಿ’ ಇದನ್ನು ಮೊದಲ ಸುದ್ದಿಯಾಗಿ ಪ್ರಕಟಿಸಿದೆ. ಅಭಿನಂದನೆಗಳು.
-ಕೆ.ಜಾನಕಿರಾಮ, ಚಿಕ್ಕಬಳ್ಳಾಪುರ