ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ವಿರೋಧಪಕ್ಷದನಾಯಕ ಸಿದ್ದರಾಮಯ್ಯ ಅವರು ಭಾಗವಹಿಸಿದ್ದು ತಿಳಿದು (ಪ್ರ.ವಾ., ಫೆ. 28) ಸಂತೋಷವಾಯಿತು.ಸದಾ ಒಬ್ಬರವಿರುದ್ಧ ಇನ್ನೊಬ್ಬರು ಕೆಸರುಎರಚಿಕೊಳ್ಳುವರಾಜಕೀಯದಾಟದಲ್ಲಿ ಅಪರೂಪ ಎನಿಸುವ ಇಂತಹ ವಾತಾವರಣ ಒಮ್ಮೊಮ್ಮೆಯಾದರೂ ನಿರ್ಮಾಣವಾದರೆ ಒಳ್ಳೆಯದು.