ಅಭಿಪ್ರಾಯಗಳು ತಪ್ಪಾಗಿರಬಹುದು, ಆದರೆ ಪ್ರಜ್ಞಾವಂತ ಸಮಾಜಗಳು ಅದನ್ನು ಮಂಡಿಸಲು ಮುಕ್ತ ಅವಕಾಶವನ್ನು ನೀಡುತ್ತವೆ. ಇಂತಹ ಸಮಾಜಗಳು ಸತ್ಯದಿಂದ ಸುಳ್ಳನ್ನು ಬೇರ್ಪಡಿಸಲು, ಪ್ರಚೋದನೆಗಳನ್ನು ತಿರಸ್ಕರಿಸಲು ಸಶಕ್ತವಾಗಿರುತ್ತವೆ. ಇಂದು ಅಭಿಪ್ರಾಯಗಳು ಹಿಂಸೆಗೆ ಕಾರಣವಾಗುತ್ತಿದ್ದರೆ, ಅಭಿಪ್ರಾಯ ವ್ಯಕ್ತಪಡಿಸಿದ ವ್ಯಕ್ತಿ ಬಂಧನಕ್ಕೆ ಒಳಗಾಗುತ್ತಿದ್ದರೆ ನಾವು ಕಳವಳಗೊಳ್ಳಬೇಕಿರುವುದು ಸಮಾಜ ಸಾಗುತ್ತಿರುವ ದಿಕ್ಕಿನ ಬಗ್ಗೆ.
-ಸುನೀಲ ನಾಯಕ,ಬೆಂಗಳೂರು