ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಅನಾರೋಗ್ಯಕ್ಕೆ ಒಳಗಾಗಿರುವುದನ್ನು ನೆನೆದು ‘ಯಾರದೋ ಕೆಟ್ಟ ಕಣ್ಣು ಅವರ ಮೇಲೆ ಬಿದ್ದಿದೆ’ ಎಂದು ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ಸಭೆಯೊಂದರಲ್ಲಿ ಕಣ್ಣೀರಿಟ್ಟರು ಎಂದು ವರದಿಯಾಗಿದೆ (ಪ್ರ.ವಾ., ಆ. 1).ಕೆಟ್ಟ ಕಣ್ಣು ಬೀಳುವುದು, ದೃಷ್ಟಿ ತಗಲುವುದು, ದೃಷ್ಟಿ ತೆಗೆಯುವುದು... ಇಂಥವೆಲ್ಲ ಮೂಢ ನಂಬಿಕೆಗಳು.