ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಹಣದ ಅಭಾವ ಮತ್ತು ಋಣಮುಕ್ತಿ

ಅಕ್ಷರ ಗಾತ್ರ

ತಿರುಮಲ ತಿರುಪತಿ ದೇವಸ್ಥಾನಂನಿಂದ (ಟಿಟಿಡಿ) ಉದಯಾಸ್ತಮಾನ ಸೇವಾ ಟಿಕೆಟ್ ಮಾರಾಟ ಆರಂಭವಾಗಿದೆ (ಪ್ರ.ವಾ., ಫೆ. 17). ಭಕ್ತ: ತಿಮ್ಮಪ್ಪನೇ ನನ್ನನ್ನು ಈ ಭವದಿಂದ ಮುಕ್ತನನ್ನಾಗಿ ಮಾಡಯ್ಯಾ... ನನ್ನ ಪ್ರಾಣವನ್ನೇ ನಿನಗರ್ಪಿಸುವೆನು! ತಿಮ್ಮಪ್ಪ: ನಿನ್ನ ಭವದ ಮಾತಂತಿರಲಿ ಭಕ್ತನೇ, ಮೊದಲು ನನ್ನ ಹಣದ ಅಭಾವ ನೀಗಲು ‘ಉದಯಾಸ್ತಮಾನ’ದ ಟಿಕೆಟ್ ಪಡೆದುಬಂದು ನನ್ನನ್ನು ಕುಬೇರನ ಸಾಲದಿಂದ ಋಣಮುಕ್ತನಾಗಲು ಸಹಕರಿಸು.

-ಜೆ.ಬಿ.ಮಂಜುನಾಥ,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT