ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡುಗಾಯಿಗೇ ಈಡಾಯಿತು ರಸ್ತೆ!

Last Updated 5 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಉತ್ತರಪ್ರದೇಶದ ಬಿಜನೋರ್‌ನಲ್ಲಿ ಸುಮಾರು ₹ 1.16 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆಯೊಂದು ಉದ್ಘಾಟನಾ ಸಮಯದಲ್ಲಿ ತೆಂಗಿನಕಾಯಿ ಒಡೆದಾಗ ಬಿರುಕುಬಿಟ್ಟಿರುವ ಸಂಗತಿ ವರದಿಯಾಗಿದೆ. ಈಡುಗಾಯಿಗೆ ರಸ್ತೆಯೇ ಈಡಾಯಿತು ಎಂದರೆ ಅದೆಷ್ಟು ಕಳಪೆ ಕಾಮಗಾರಿ ಎಂದು ಊಹಿಸಿಕೊಳ್ಳಬಹುದು.

ಗುತ್ತಿಗೆದಾರನಿಂದ ಹಿಡಿದು ಮೇಲಿನ ಹಂತದವರೆಗಿನ ಎಲ್ಲರೂ ಕಾಮಗಾರಿಯ ಹಣವನ್ನು ನೆಕ್ಕಿ ಸವಿದವರೇ ಆಗಿರುತ್ತಾರೆ. ಈ ರೀತಿ ತಿಂದು ಬದುಕಲು ಅಸಹ್ಯವೆನಿಸದೇ? ಇಂತಹವರಿಂದ ಯಾವ ರೀತಿ ಜನಸೇವೆಯನ್ನು ನಿರೀಕ್ಷಿಸಲು ಸಾಧ್ಯ?

- ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT