<p>ಶಬರಿಮಲೆಗೆ ಮಹಿಳೆಯರು ಹೋಗಲು ಇದ್ದ ನಿರ್ಬಂಧವನ್ನು ತೆಗೆದುಹಾಕಿದ ಕೋರ್ಟ್ ತೀರ್ಪಿಗೆ ವಿರೋಧವನ್ನು ವ್ಯಕ್ತಪಡಿಸುವ ನಮ್ಮ ಜನರ ಮನೋಭಾವ ನಿಜಕ್ಕೂ ಶೋಚನೀಯ.</p>.<p>ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಸಂಕುಚಿತ ಮನೋಭಾವದ ಚೌಕಟ್ಟಿನಿಂದ ಹೊರಗೆ ಬಂದಂತಿಲ್ಲ. ದೇವರಿಗೆ ಸ್ತ್ರೀ– ಪುರುಷ ಎಂಬ ಭೇದ ಭಾವ ಇರಲು ಹೇಗೆ ಸಾಧ್ಯ?</p>.<p>ನಮ್ಮ ಜನರು, ಸಂಪ್ರದಾಯದ ಹೆಸರಿನಲ್ಲಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ದೇವಾಲಯಕ್ಕೆ ಸ್ವಇಚ್ಛೆಯಿಂದ ಹೋಗಲು ಮುಂದಾದ ಮಹಿಳೆಯರಿಗೆ ಅವಕಾಶ ಕೊಡಬೇಕು. ತೀರ್ಪನ್ನು ಸ್ವಾಗತಿಸಬೇಕು.</p>.<p><strong>–ಲಲಿತಾ,</strong> ಉಡುಪಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಶಬರಿಮಲೆಗೆ ಮಹಿಳೆಯರು ಹೋಗಲು ಇದ್ದ ನಿರ್ಬಂಧವನ್ನು ತೆಗೆದುಹಾಕಿದ ಕೋರ್ಟ್ ತೀರ್ಪಿಗೆ ವಿರೋಧವನ್ನು ವ್ಯಕ್ತಪಡಿಸುವ ನಮ್ಮ ಜನರ ಮನೋಭಾವ ನಿಜಕ್ಕೂ ಶೋಚನೀಯ.</p>.<p>ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಸಂಕುಚಿತ ಮನೋಭಾವದ ಚೌಕಟ್ಟಿನಿಂದ ಹೊರಗೆ ಬಂದಂತಿಲ್ಲ. ದೇವರಿಗೆ ಸ್ತ್ರೀ– ಪುರುಷ ಎಂಬ ಭೇದ ಭಾವ ಇರಲು ಹೇಗೆ ಸಾಧ್ಯ?</p>.<p>ನಮ್ಮ ಜನರು, ಸಂಪ್ರದಾಯದ ಹೆಸರಿನಲ್ಲಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ದೇವಾಲಯಕ್ಕೆ ಸ್ವಇಚ್ಛೆಯಿಂದ ಹೋಗಲು ಮುಂದಾದ ಮಹಿಳೆಯರಿಗೆ ಅವಕಾಶ ಕೊಡಬೇಕು. ತೀರ್ಪನ್ನು ಸ್ವಾಗತಿಸಬೇಕು.</p>.<p><strong>–ಲಲಿತಾ,</strong> ಉಡುಪಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>