’ನಾನು ಶಾಸಕನಾಗಿ, ಸಚಿವನಾಗಿ, ಜನಾನುರಾಗಿಯಾಗಿ ಕೆಲಸ ಮಾಡಿದ್ದೇನೆ. ಆದರೆ, ಗ್ರಾಮಾಂತರ ಶಾಸಕರು ಬೇಜವಾಬ್ದಾರಿಯಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಚುನಾವಣೆ ಕಾರಣ ಇಟ್ಟುಕೊಂಡು ದರ್ಪ ಮೆರೆಯಬಾರದು. ಇದೇ ವರ್ತನೆ ಮುಂದುವರಿಸಿದರೆ ಉತ್ತರ ನೀಡಬೇಕಾಗುತ್ತದೆ’ ಎಂದು ಹೇಳಿದರು.