ಎಲ್ಲಾ ಕಲಾತಂಡಗಳು ರವೀಂದ್ರ ಕಲಾಕ್ಷೇತ್ರವನ್ನೇ ಚಟುವಟಿಕೆಗಾಗಿ ಅವಲಂಬಿಸಿವೆ, ಈ ದಿಸೆಯಲ್ಲಿ ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸಬೇಕೆಂದು ಮನವಿ ಸಲ್ಲಿಸಿದ್ದರು. ತದನಂತರ ರಂಗ ಚಟುವಟಿಕೆಗಳನ್ನು ನಡೆಸಲು ಕಲಾಗ್ರಾಮವು ಒಂದು ತಾತ್ಕಾಲಿಕ ವ್ಯವಸ್ಥೆಯಂತೆ ಒದಗಿಬಂತು. ಹೀಗಾಗಿ, ಇದು ಒಂದು ಒಡಂಬಡಿಕೆಯ ಮೂಲಕ ಬಗೆಹರಿಸಿಕೊಳ್ಳಬೇಕಾದ ವಿಚಾರವೇ ಹೊರತು ಪ್ರತಿಭಟನೆಗೆ ಯೋಗ್ಯವಾದ ಸಂಗತಿಯಲ್ಲ.
-ಆರ್.ವೆಂಕಟರಾಜು, ಬೆಂಗಳೂರು