ಕೋವಿಡ್- 19ರ ನೆಪದಲ್ಲಿ ಅರ್ಹರನ್ನು ಕಡೆಗಣಿಸುವುದು ಎಷ್ಟರಮಟ್ಟಿಗೆ ಸರಿ? ಇದಲ್ಲದೆ ಎರಡು ವರ್ಷಗಳಿಂದ ಹಳಬರನ್ನೇ ಮುಂದುವರಿಸುತ್ತಾ, ಅನುಭವದ ಆಧಾರದಲ್ಲಿ ಮುಂದುವರಿಸುವುದಾಗಿ ಹೇಳಿಕೊಳ್ಳುವ ಕಾಲೇಜು ಗಳು, ಅರ್ಹರಿಗೆ ಅವಕಾಶವನ್ನೇ ನೀಡದಿರುವುದು ವಿಪರ್ಯಾಸ. ಅರ್ಹತಾ ಪರೀಕ್ಷೆಯನ್ನು ಉತ್ತೀರ್ಣಗೊಳಿಸದೆ ತುರ್ತಾಗಿ ಸೇರಿಕೊಂಡಿರುವ ಅತಿಥಿ ಉಪನ್ಯಾಸಕರನ್ನು ಕಾಲೇಜಿನಿಂದ ಬಿಡುಗಡೆಗೊಳಿಸಿ, ಅರ್ಹರನ್ನು ಆಯ್ಕೆ ಮಾಡಿಕೊಂಡಲ್ಲಿ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ.