ಅವರು, ವಿವೇಕಾನಂದರ ಕೃತಿಶ್ರೇಣಿ ಸಂಪುಟ 7, (ಪರಿಷ್ಕೃತ 8ನೆಯ ಮುದ್ರಣ- 2012) ಅಧ್ಯಾಯ 26 ‘ಭಾರತದ ಮಹಿಳೆ’, ಪುಟ ಸಂಖ್ಯೆ 155ರಲ್ಲಿ ಇರುವ ‘ಮಗುವಿಗಾಗಿ ಪ್ರಾರ್ಥಿಸಬೇಕು’ ‘ಪ್ರಾರ್ಥನೆಯಿಲ್ಲದೆ ನಿಮ್ಮ ಮಕ್ಕಳು ಪ್ರಪಂಚಕ್ಕೆ ಕಾಲಿಟ್ಟರೆ ಅದೊಂದು ಮಾನವಕೋಟಿಗೆ ಕೊಟ್ಟ ಮಹಾಶಾಪ’ ಎಂಬ ಸಾಲುಗಳನ್ನು ಗಮನಿಸಲಿ. ಜೊತೆಗೆ, ಅವರು ಕೃತಾರ್ಥರಾಗಬೇಕೆಂದರೆ ಎಲ್ಲಾ ಸಂಪುಟಗಳನ್ನು ಅನುಭವಿಸುತ್ತಾ ಓದಲಿ.