ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾವಂತರ ಪಾಡು ಕೇಳುವವರಾರು?

Last Updated 24 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದ ಎಳೆಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ಇನ್ನು ಅದಕ್ಕೆ ಅಂಟಿ ಕೊಂಡಂತೆ ಹಲವಾರು ಇಲಾಖೆಗಳ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರಗಳು ಹೊರಬೀಳುತ್ತಿವೆ.

ಇವುಗಳಿಗೆಲ್ಲ ಹೊಣೆ ಯಾರು, ಈ ವ್ಯವಸ್ಥೆ ಸ್ವಚ್ಛವಾಗುವುದು ಯಾವಾಗ, ಹೀಗೆ ಪ್ರತೀ ನೇಮಕಾತಿಯಲ್ಲೂ ಅಕ್ರಮ ನಡೆಯುತ್ತಾ ಹೋದರೆ ಪ್ರಾಮಾಣಿಕ ಬಡ ವಿದ್ಯಾರ್ಥಿಗಳ ಪಾಡೇನು, ಈ ಅಕ್ರಮಗಳ ನಡುವೆ ಪ್ರತಿಭಾವಂತ ಆಕಾಂಕ್ಷಿ ಗಳು ಮೂಲೆ ಗುಂಪಾದರೆ ಸಮಾಜವು ಉದಯೋನ್ಮುಖ ಬೆಳವಣಿಗೆ ಕಾಣುವುದಾದರೂ ಯಾವಾಗ? ಮುಂಬರುವ ನೇಮಕಾತಿಗಳಲ್ಲಾದರೂ ಸರ್ಕಾರ ಸುವ್ಯವಸ್ಥಿತವಾದ ಕಾನೂನು ಕ್ರಮಗಳನ್ನು ಜಾರಿಗೆ ತಂದು ಅಕ್ರಮಗಳಿಗೆ ಕಡಿವಾಣ ಹಾಕಲಿ.

⇒ಜಯರಾಜ ತೋಳದ್,ಮಲ್ಲಿಗೆವಾಡ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT