ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ(ಯ)!

Last Updated 7 ಜೂನ್ 2019, 16:56 IST
ಅಕ್ಷರ ಗಾತ್ರ

‘ಬಿತ್ತಿ ಬೆಳೆವಂತಕ್ಕುಂ

ವಿಷೋದ್ಯಾನಮಂ!’

ಎಂಬುದು ನಾಗಚಂದ್ರ ಕವಿಯ

ಉಕ್ತಿ.

ಈಗ ಸರ್ವತ್ರ ವಿಷೋದ್ಯಾನ,

ವಿಷೋದ್ಯಮ, ವಿಷ ವೃಕ್ಷಗಳ

ಪ್ರಸಕ್ತಿ!

ಎಲ್ಲಿ ಅಮೃತೋದ್ಯಾನ, ಅಮೃತ ಫಲ?

ಬಹುತೇಕ ನಾಸ್ತಿ!

– ಸಿ.ಪಿ.ಕೆ.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT