<p>ಅಂತರರಾಷ್ಟ್ರೀಯ ಕವಿತೆ ದಿನ ಇಂದು (ಮಾರ್ಚ್ 21)</p>.<p>ರಷ್ಯಾ- ಉಕ್ರೇನ್ ಯುದ್ಧದ ಈ ಅಮಾನವೀಯ<br />ಸಂದರ್ಭದಲ್ಲಿ ವಿಶ್ವಶಾಂತಿ ಚಿಂತನೆ ಪ್ರೇರೇಪಿಸುವ</p>.<p>ಕವನಗಳ ಅಗತ್ಯ ಅರಿಯೋಣ,<br />ವಿಶ್ವವೈಶಾಲ್ಯ ಸಾರುವ ಕುವೆಂಪು, ಬೇಂದ್ರೆ,</p>.<p>ವೀಸಿ, ಕಣವಿ, ಪುತಿನ ಕವನಗಳ ಸ್ಮರಿಸೋಣ<br />ಕೊಡವಿ ಎಲ್ಲ ಸಂಕೋಲೆಗಳ ಆವರಣ<br />ಮರೆಯದೆಲೆ ಅನವರತ ವಿಶ್ವಕಲ್ಯಾಣ</p>.<p><em><strong>-ಡಾ. ಎಂ.ರವೀಂದ್ರ, ಬೆಂಗಳೂರು</strong></em></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಅಂತರರಾಷ್ಟ್ರೀಯ ಕವಿತೆ ದಿನ ಇಂದು (ಮಾರ್ಚ್ 21)</p>.<p>ರಷ್ಯಾ- ಉಕ್ರೇನ್ ಯುದ್ಧದ ಈ ಅಮಾನವೀಯ<br />ಸಂದರ್ಭದಲ್ಲಿ ವಿಶ್ವಶಾಂತಿ ಚಿಂತನೆ ಪ್ರೇರೇಪಿಸುವ</p>.<p>ಕವನಗಳ ಅಗತ್ಯ ಅರಿಯೋಣ,<br />ವಿಶ್ವವೈಶಾಲ್ಯ ಸಾರುವ ಕುವೆಂಪು, ಬೇಂದ್ರೆ,</p>.<p>ವೀಸಿ, ಕಣವಿ, ಪುತಿನ ಕವನಗಳ ಸ್ಮರಿಸೋಣ<br />ಕೊಡವಿ ಎಲ್ಲ ಸಂಕೋಲೆಗಳ ಆವರಣ<br />ಮರೆಯದೆಲೆ ಅನವರತ ವಿಶ್ವಕಲ್ಯಾಣ</p>.<p><em><strong>-ಡಾ. ಎಂ.ರವೀಂದ್ರ, ಬೆಂಗಳೂರು</strong></em></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>