ಎದುರು ನೋಡುತ್ತಿದ್ದಾರೆ ಬಿಜೆಪಿಯವರು ಅತೃಪ್ತ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಾರೆಂದು! ಇತ್ತ ಜೆಡಿಎಸ್- ಕಾಂಗ್ರೆಸ್ನವರು ಹೇಳುತ್ತಿದ್ದಾರೆ ಕೆಲವು ಬಿಜೆಪಿ ಶಾಸಕರು ನಮ್ಮ ಸಂಪರ್ಕ ದಲ್ಲಿದ್ದಾರೆ ಎಂದು! ನಡೆಯುತ್ತಿದೆ ಹಾವು-ಏಣಿ ಆಟ ರಾಜ್ಯದಲ್ಲಿ ಸರ್ಕಾರ ಉರುಳುತ್ತಾ? ಉಳಿಯುತ್ತಾ?
ನಡೆದಿದೆ ಜೋರು ಚರ್ಚೆ
ಈ ಆಟಕ್ಕೆ ತೆರೆ ಬೀಳುವುದಾದರೂ ಯಾವಾಗ? ಅದೇ ಸದ್ಯದ ಯಕ್ಷ ಪ್ರಶ್ನೆ!