ಮಧುಗಿರಿ: ಅಕ್ಕನನ್ನು ಚುಡಾಯಿಸುತ್ತಿದ್ದವನಿಗೆ ಚಾಕುವಿನಿಂದ ಇರಿದ ಯುವಕ
ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿ ಗ್ರಾಮದಲ್ಲಿ ತನ್ನ ಅಕ್ಕನನ್ನು ಚುಡಾಯಿಸುತ್ತಿದ್ದ ಎಂಬ ಕಾರಣಕ್ಕೆ ರವಿಕುಮಾರ್ (21) ಎಂಬಾತ ಕೆ.ಟಿ.ನಾಗರಾಜು (35) ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.Last Updated 27 ಮಾರ್ಚ್ 2024, 7:06 IST