ಜೀ ಟಿ.ವಿ. ಕನ್ನಡ ಆಯೋಜಿಸಿದ್ದ ಸಮಾರಂಭದಲ್ಲಿ ನಟರಾದ ಅಂಬರೀಷ್, ಶಿವರಾಜ್ಕುಮಾರ್, ಸುದೀಪ್, ಪ್ರೇಮ್ ಮತ್ತಿತರರು ಪಾಲ್ಗೊಂಡಿದ್ದರು. ಉದ್ಯಮದ ಹಿರಿಯರು, ಈ ನಟರುಗಳ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಶಿವರಾಜ್ಕುಮಾರ್ ಬಿಟ್ಟರೆ ಮತ್ತೆ ಯಾರೂ ಕೊಡಗಿನ ಸಂತ್ರಸ್ತರನ್ನು ನೆನಪು ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ.