Photos| ರಾಜ್ಯಕ್ಕೆ ಮುಂಗಾರು ಪ್ರವೇಶವಾದ ಬೆನ್ನಲ್ಲೇ ಧಾರವಾಡದಲ್ಲಿ ಕೃಷಿ ಚಟುವಟಿಕೆ ಚುರುಕು
ಮುಂಗಾರು ಮಾರುತಗಳು ಕೇರಳ ಮೂಲಕ ಮಂಗಳೂರು ಪ್ರವೇಶಿಸಿವೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ರೈತರು ಈಗಿನಿಂದಲೇ ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ. ಬಿತ್ತನೆಗೆ ಭೂಮಿ ಹದ ಮಾಡುತ್ತಿದ್ದಾರೆ.ಚಿತ್ರಗಳು:ಕೇದಾರನಾಥ್ ಬಿ.ಎಂ.
Last Updated 5 ಜೂನ್ 2020, 14:28 IST