ಒಂದು ಸಮಾರಂಭಕ್ಕೆ ಬೆಂಬಲ ಸೂಚಿಸಿ, ತಾನು ಹಾಗೂ ತನ್ನವರೆಲ್ಲರೂ ಅಲ್ಲಿಯ ಭೋಜನ ಕೂಟದಲ್ಲಿ ಪೊಗದಸ್ತಾಗಿ ಉಂಡು, ಮೊಸರನ್ನ ಬರುವ ಸಮಯದಲ್ಲಿ, ‘ನನಗೆ ಹಾಗೂ ನನ್ನ ಮನೆಯವರಿಗೆ ಸರಿಯಾದ ಊಟವನ್ನು ಕೊಡಲಿಲ್ಲ’ ಎಂದು ಸಿಟ್ಟು ಮಾಡಿಕೊಂಡು ಹೊರಡುವವರ ಹಾಗಿದೆ ಈ ನಿರ್ಧಾರ. ನಾಯ್ಡು ಅವರಂಥ ಅನುಭವಿ ರಾಜಕಾರಣಿ ಇಂಥ ರಾಜಕೀಯ ಮಾಡಬಾರದಿತ್ತು.
-ಬಿ. ಭಾರ್ಗವರಾಮ್, ಬೆಂಗಳೂರು