ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಗಳಲ್ಲಿ ಮೈಸೂರು ದಸರಾ: ವಿದ್ಯುದ್ದೀಪಗಳಲ್ಲಿ ಬುದ್ಧ, ಬಸವಣ್ಣ,....

ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ವಿದ್ಯುದ್ದೀಪಗಳಲ್ಲಿ ಬಸವಣ್ಣ, ಅಂಬೇಡ್ಕರ್‌, ಬುದ್ಧನ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬಳಿ ನೀರಜ್‌ ಚೋಪ್ರಾ ಪ್ರತಿಕೃತಿ ನಿರ್ಮಿಸಲಾಗಿದೆ.–ಪ್ರಜಾವಾಣಿ ಚಿತ್ರಗಳು/ ಸವಿತಾ ಬಿ.ಆರ್‌.
Last Updated 11 ಅಕ್ಟೋಬರ್ 2021, 17:11 IST
ಅಕ್ಷರ ಗಾತ್ರ
ಮೈಸೂರಿನ ಬಲ್ಲಾಳ ವೃತ್ತದಲ್ಲಿ ನಿರ್ಮಿಸಿರುವ ಬಸವಣ್ಣ ಪ್ರತಿಕೃತಿ
ಮೈಸೂರಿನ ಬಲ್ಲಾಳ ವೃತ್ತದಲ್ಲಿ ನಿರ್ಮಿಸಿರುವ ಬಸವಣ್ಣ ಪ್ರತಿಕೃತಿ
ಮೈಸೂರಿನ ಬಲ್ಲಾಳ ವೃತ್ತದಲ್ಲಿ ನಿರ್ಮಿಸಿರುವ ಬಸವಣ್ಣ ಪ್ರತಿಕೃತಿ
ADVERTISEMENT
ಮೈಸೂರಿನ ಬಲ್ಲಾಳ ವೃತ್ತದಲ್ಲಿ ನಿರ್ಮಿಸಿರುವ ಅಂಬೇಡ್ಕರ್‌, ಬುದ್ಧನ ಪ್ರತಿಕೃತಿಗಳು
ಮೈಸೂರಿನ ಬಲ್ಲಾಳ ವೃತ್ತದಲ್ಲಿ ನಿರ್ಮಿಸಿರುವ ಅಂಬೇಡ್ಕರ್‌, ಬುದ್ಧನ ಪ್ರತಿಕೃತಿಗಳು
ಮೈಸೂರಿನ ಬಲ್ಲಾಳ ವೃತ್ತದಲ್ಲಿ ನಿರ್ಮಿಸಿರುವ ಅಂಬೇಡ್ಕರ್‌, ಬುದ್ಧನ ಪ್ರತಿಕೃತಿಗಳು
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಅಂಬಾವಿಲಾಸ ಅರಮನೆ ಪ್ರತಿಕೃತಿಯ ದೀಪಾಲಂಕಾರ
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಅಂಬಾವಿಲಾಸ ಅರಮನೆ ಪ್ರತಿಕೃತಿಯ ದೀಪಾಲಂಕಾರ
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಅಂಬಾವಿಲಾಸ ಅರಮನೆ ಪ್ರತಿಕೃತಿಯ ದೀಪಾಲಂಕಾರ
ಮೈಸೂರಿನ ರೈಲ್ವೆ ನಿಲ್ದಾಣದ ವೃತ್ತದ ಬಳಿ ನಿರ್ಮಿಸಿರುವ ಕಥಕ್ಕಳಿ ಮುಖವರ್ಣಿಕೆಯ ಪ್ರತಿಕೃತಿ
ಮೈಸೂರಿನ ರೈಲ್ವೆ ನಿಲ್ದಾಣದ ವೃತ್ತದ ಬಳಿ ನಿರ್ಮಿಸಿರುವ ಕಥಕ್ಕಳಿ ಮುಖವರ್ಣಿಕೆಯ ಪ್ರತಿಕೃತಿ
ಮೈಸೂರಿನ ರೈಲ್ವೆ ನಿಲ್ದಾಣದ ವೃತ್ತದ ಬಳಿ ನಿರ್ಮಿಸಿರುವ ಕಥಕ್ಕಳಿ ಮುಖವರ್ಣಿಕೆಯ ಪ್ರತಿಕೃತಿ
ಮೈಸೂರು ರೈಲ್ವೆ ನಿಲ್ದಾಣದ ನೋಟ
ಮೈಸೂರು ರೈಲ್ವೆ ನಿಲ್ದಾಣದ ನೋಟ
ಮೈಸೂರು ರೈಲ್ವೆ ನಿಲ್ದಾಣದ ನೋಟ
ಮೈಸೂರಿನ ಕಾಂಗ್ರೆಸ್‌ ಭವನದ ಆವರಣದಲ್ಲಿ ನಿರ್ಮಿಸಿರುವ ಸಂಸತ್‌ ಭವನದ ಪ್ರತಿಕೃತಿ
ಮೈಸೂರಿನ ಕಾಂಗ್ರೆಸ್‌ ಭವನದ ಆವರಣದಲ್ಲಿ ನಿರ್ಮಿಸಿರುವ ಸಂಸತ್‌ ಭವನದ ಪ್ರತಿಕೃತಿ
ಮೈಸೂರಿನ ಕಾಂಗ್ರೆಸ್‌ ಭವನದ ಆವರಣದಲ್ಲಿ ನಿರ್ಮಿಸಿರುವ ಸಂಸತ್‌ ಭವನದ ಪ್ರತಿಕೃತಿ
ಮೈಸೂರಿನ ಜೆಎಲ್‌ಬಿ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿ ರಸ್ತೆಗೆ ಹೋಗುವ ಕಡೆ ನಿರ್ಮಿಸಿರುವ ಕಮಾನು
ಮೈಸೂರಿನ ಜೆಎಲ್‌ಬಿ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿ ರಸ್ತೆಗೆ ಹೋಗುವ ಕಡೆ ನಿರ್ಮಿಸಿರುವ ಕಮಾನು
ಮೈಸೂರಿನ ಜೆಎಲ್‌ಬಿ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿ ರಸ್ತೆಗೆ ಹೋಗುವ ಕಡೆ ನಿರ್ಮಿಸಿರುವ ಕಮಾನು
ಮೈಸೂರಿನ ವಾರ್ತಾ ಭವನದ ವೃತ್ತದಲ್ಲಿ ನಿರ್ಮಿಸಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ವಾಲ್ಮೀಕಿ ಪ್ರತಿಕೃತಿಗಳು
ಮೈಸೂರಿನ ವಾರ್ತಾ ಭವನದ ವೃತ್ತದಲ್ಲಿ ನಿರ್ಮಿಸಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ವಾಲ್ಮೀಕಿ ಪ್ರತಿಕೃತಿಗಳು
ಮೈಸೂರಿನ ವಾರ್ತಾ ಭವನದ ವೃತ್ತದಲ್ಲಿ ನಿರ್ಮಿಸಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ವಾಲ್ಮೀಕಿ ಪ್ರತಿಕೃತಿಗಳು
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬಳಿ ನಿರ್ಮಿಸಿರುವ ನೀರಜ್‌ ಚೋಪ್ರಾ ಪ್ರತಿಕೃತಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬಳಿ ನಿರ್ಮಿಸಿರುವ ನೀರಜ್‌ ಚೋಪ್ರಾ ಪ್ರತಿಕೃತಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬಳಿ ನಿರ್ಮಿಸಿರುವ ನೀರಜ್‌ ಚೋಪ್ರಾ ಪ್ರತಿಕೃತಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬಳಿ ನಿರ್ಮಿಸಿರುವ ಬೇಲೂರು ಶಿಲಾಬಾಲಿಕೆ ಪ್ರತಿಕೃತಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬಳಿ ನಿರ್ಮಿಸಿರುವ ಬೇಲೂರು ಶಿಲಾಬಾಲಿಕೆ ಪ್ರತಿಕೃತಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬಳಿ ನಿರ್ಮಿಸಿರುವ ಬೇಲೂರು ಶಿಲಾಬಾಲಿಕೆ ಪ್ರತಿಕೃತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT