ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ವಿಜಯನಗರ: ಪುನೀತ್‌ ಪುತ್ಥಳಿ ಅನಾವರಣ; ಸಂಭ್ರಮ – ಭಾವುಕ ಕ್ಷಣ

ಹೊಸಪೇಟೆ (ವಿಜಯನಗರ): ಅಪಾರ ಸಂಖ್ಯೆಯ ಅಭಿಮಾನಿಗಳ ಕರತಾಡನ, ಹೂಮಳೆಯ ನಡುವೆ ನಗರದಲ್ಲಿ ಭಾನುವಾರ ರಾತ್ರಿ (ಜೂ.5) ನಟ, ದಿವಂಗತ ಪುನೀತ್‌ ರಾಜಕುಮಾರ್‌ ಅವರ 7.4 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.
Last Updated 6 ಜೂನ್ 2022, 4:34 IST
ಅಕ್ಷರ ಗಾತ್ರ
ರಾಘವೇಂದ್ರ ರಾಜಕುಮಾರ ಪತ್ನಿ ಮಂಗಳಾ, ನಟ ಅಜೆಯ್‌ ರಾವ್, ಸಚಿವ ಆನಂದ್‌ ಸಿಂಗ್‌, ನಿರ್ಮಾಪಕ ಸಂತೋಷ್‌ ಆನಂದ್‌ ರಾವ್‌ ಇದ್ದರು.
ರಾಘವೇಂದ್ರ ರಾಜಕುಮಾರ ಪತ್ನಿ ಮಂಗಳಾ, ನಟ ಅಜೆಯ್‌ ರಾವ್, ಸಚಿವ ಆನಂದ್‌ ಸಿಂಗ್‌, ನಿರ್ಮಾಪಕ ಸಂತೋಷ್‌ ಆನಂದ್‌ ರಾವ್‌ ಇದ್ದರು.
ರಾಘವೇಂದ್ರ ರಾಜಕುಮಾರ ಪತ್ನಿ ಮಂಗಳಾ, ನಟ ಅಜೆಯ್‌ ರಾವ್, ಸಚಿವ ಆನಂದ್‌ ಸಿಂಗ್‌, ನಿರ್ಮಾಪಕ ಸಂತೋಷ್‌ ಆನಂದ್‌ ರಾವ್‌ ಇದ್ದರು.
ADVERTISEMENT
ಪುನೀತ್‌ ಅವರ ಅಭಿಮಾನಿಗಳು, ಅವರ ಭಾವಚಿತ್ರವಿದ್ದ ಟೀ–ಶರ್ಟ್‌, ಧ್ವಜ, ಭಾವಚಿತ್ರ ಹಿಡಿದು ಪಾಲ್ಗೊಂಡಿದ್ದರು.
ಪುನೀತ್‌ ಅವರ ಅಭಿಮಾನಿಗಳು, ಅವರ ಭಾವಚಿತ್ರವಿದ್ದ ಟೀ–ಶರ್ಟ್‌, ಧ್ವಜ, ಭಾವಚಿತ್ರ ಹಿಡಿದು ಪಾಲ್ಗೊಂಡಿದ್ದರು.
ಪುನೀತ್‌ ಅವರ ಅಭಿಮಾನಿಗಳು, ಅವರ ಭಾವಚಿತ್ರವಿದ್ದ ಟೀ–ಶರ್ಟ್‌, ಧ್ವಜ, ಭಾವಚಿತ್ರ ಹಿಡಿದು ಪಾಲ್ಗೊಂಡಿದ್ದರು.
‘ಅಪ್ಪು’.. ‘ಅಪ್ಪು’.. ‘ಮತ್ತೆ ಹುಟ್ಟಿ ಬನ್ನಿ’ ಎಂದು ಜಯಘೋಷ ಹಾಕಿದರು.
‘ಅಪ್ಪು’.. ‘ಅಪ್ಪು’.. ‘ಮತ್ತೆ ಹುಟ್ಟಿ ಬನ್ನಿ’ ಎಂದು ಜಯಘೋಷ ಹಾಕಿದರು.
‘ಅಪ್ಪು’.. ‘ಅಪ್ಪು’.. ‘ಮತ್ತೆ ಹುಟ್ಟಿ ಬನ್ನಿ’ ಎಂದು ಜಯಘೋಷ ಹಾಕಿದರು.
ಹೊಸಪೇಟೆ ಕುರಿತು ಪುನೀತ್‌ ಮಾತನಾಡಿದ ಆಡಿಯೋ, ವಿಡಿಯೋ ಇದೇ ವೇಳೆ ಪ್ರಸಾರ ಮಾಡಲಾಯಿತು.
ಹೊಸಪೇಟೆ ಕುರಿತು ಪುನೀತ್‌ ಮಾತನಾಡಿದ ಆಡಿಯೋ, ವಿಡಿಯೋ ಇದೇ ವೇಳೆ ಪ್ರಸಾರ ಮಾಡಲಾಯಿತು.
ಹೊಸಪೇಟೆ ಕುರಿತು ಪುನೀತ್‌ ಮಾತನಾಡಿದ ಆಡಿಯೋ, ವಿಡಿಯೋ ಇದೇ ವೇಳೆ ಪ್ರಸಾರ ಮಾಡಲಾಯಿತು.
ಪುನೀತ್‌ನಂತೆ ನಾವು ಸಾಧನೆ ಮಾಡಬೇಕು –ರಾಘವೇಂದ್ರ ರಾಜಕುಮಾರ್‌
ಪುನೀತ್‌ನಂತೆ ನಾವು ಸಾಧನೆ ಮಾಡಬೇಕು –ರಾಘವೇಂದ್ರ ರಾಜಕುಮಾರ್‌
ಪುನೀತ್‌ನಂತೆ ನಾವು ಸಾಧನೆ ಮಾಡಬೇಕು –ರಾಘವೇಂದ್ರ ರಾಜಕುಮಾರ್‌
ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ; ಪುನೀತ್‌ ನೆನೆದು ಗಳಗಳನೆ ಅತ್ತರು
ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ; ಪುನೀತ್‌ ನೆನೆದು ಗಳಗಳನೆ ಅತ್ತರು
ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ; ಪುನೀತ್‌ ನೆನೆದು ಗಳಗಳನೆ ಅತ್ತರು
ಇಡೀ ಕಾರ್ಯಕ್ರಮ ಸಂಭ್ರಮ, ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಇಡೀ ಕಾರ್ಯಕ್ರಮ ಸಂಭ್ರಮ, ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಇಡೀ ಕಾರ್ಯಕ್ರಮ ಸಂಭ್ರಮ, ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಕಾರ್ಯಕ್ರಮ ಕಣ್ತುಂಬಿಕೊಳ್ಳಲು ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದಲೂ ಜನ ಬಂದಿದ್ದರಿಂದ ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಜನಜಾತ್ರೆ ಇತ್ತು. ‌
ಕಾರ್ಯಕ್ರಮ ಕಣ್ತುಂಬಿಕೊಳ್ಳಲು ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದಲೂ ಜನ ಬಂದಿದ್ದರಿಂದ ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಜನಜಾತ್ರೆ ಇತ್ತು. ‌
ಕಾರ್ಯಕ್ರಮ ಕಣ್ತುಂಬಿಕೊಳ್ಳಲು ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದಲೂ ಜನ ಬಂದಿದ್ದರಿಂದ ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಜನಜಾತ್ರೆ ಇತ್ತು. ‌
ಗಣ್ಯರು ಪುನಃ ವೇದಿಕೆಗೆ ಬಂದು ಪುನೀತ್‌ ಅವರ ಸಾಧನೆ ಗುಣಗಾನ ಮಾಡಿದರು. ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ಗಣ್ಯರು ಪುನಃ ವೇದಿಕೆಗೆ ಬಂದು ಪುನೀತ್‌ ಅವರ ಸಾಧನೆ ಗುಣಗಾನ ಮಾಡಿದರು. ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ಗಣ್ಯರು ಪುನಃ ವೇದಿಕೆಗೆ ಬಂದು ಪುನೀತ್‌ ಅವರ ಸಾಧನೆ ಗುಣಗಾನ ಮಾಡಿದರು. ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ಜನ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸರು ಲಾಠಿ ಬೀಸಿದರು.
ಜನ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸರು ಲಾಠಿ ಬೀಸಿದರು.
ಜನ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸರು ಲಾಠಿ ಬೀಸಿದರು.
ವಿಜಯನಗರ: ಪುನೀತ್‌ ಪುತ್ಥಳಿ ಅನಾವರಣ; ಸಂಭ್ರಮ – ಭಾವುಕ ಕ್ಷಣ
ವಿಜಯನಗರ: ಪುನೀತ್‌ ಪುತ್ಥಳಿ ಅನಾವರಣ; ಸಂಭ್ರಮ – ಭಾವುಕ ಕ್ಷಣ
ವಿಜಯನಗರ: ಪುನೀತ್‌ ಪುತ್ಥಳಿ ಅನಾವರಣ; ಸಂಭ್ರಮ – ಭಾವುಕ ಕ್ಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT