ಚಿತ್ರಾವಳಿ: ಚಳಿಯಲ್ಲೂ ಛಲ ಬಿಡದ ರೈತರಿಂದ ಭಾರಿ ಪ್ರತಿಭಟನೆ
ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ-ಹರಿಯಾಣ ಗಡಿಯಲ್ಲಿ ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ಈ ಮಧ್ಯೆ ಡಿಸೆಂಬರ್ 8ರಂದು ದೇಶದಾದ್ಯಂತ 'ಭಾರತ ಬಂದ್'ಗೆ ಕರೆ ನೀಡಲಾಗಿದೆ. ರೈತರ ಪ್ರತಿಭಟನೆಯ ಚಿತ್ರಗಳು ಇಲ್ಲಿವೆ... (ಎಎಫ್ಪಿ ಚಿತ್ರಗಳು)ಇನ್ನಷ್ಟು ಸುದ್ದಿಭಾರತ್ ಬಂದ್ ರಾಜಕೀಯ ಬಂದ್ ಅಲ್ಲ: ಶಿವಸೇನಾ ’ಭಾರತ್ ಬಂದ್‘ ಬೆಂಬಲಿಸಿ; ಸಾರ್ವಜನಿಕರಲ್ಲಿ ಪ್ರತಿಭಟನಾಪ್ರತಿಭಟನಾ ರ್ಯಾಲಿಗೆ ತಡೆಯೊಡ್ಡಲು ಅಖಿಲೇಶ್ ಯಾದವ್ ಮನೆಯ ಹೊರಗೆ ಬ್ಯಾರಿಕೇಡ್ ಕಾರರ ಮನವಿ