Photos| ಆಪರೇಷನ್ ಸಮುದ್ರ ಸೇತು: ಇರಾನ್ನಲ್ಲಿ ಸಿಲುಕಿದ್ದ ಭಾರತೀಯರ ಕರೆತಂದ ‘ಐಎನ್ಎಸ್ ಶಾರ್ದೂಲ್’
ಕೊರೊನಾ ವೈರಸ್ ಮತ್ತು ಲಾಕ್ಡೌನ್ ಪರಿಣಾಮವಾಗಿ ಇರಾನ್ನಲ್ಲಿ ಸಿಲುಕಿದ್ದ 233 ಭಾರತೀಯರನ್ನು ನೌಕಾಪಡೆಯ ಯುದ್ಧ ನೌಕೆ ‘ಐಎನ್ಎಸ್ ಶಾರ್ದುಲ್’ ಗುರುವಾರ ಗುಜರಾತ್ನ ಪೋರ್ಬಂದರ್ಗೆ ವಾಪಸ್ ಕರೆ ತಂದಿದೆ. ವಿದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ದೇಶಕ್ಕೆ ಕರೆತರಲು ನೌಕಾಪಡೆಯು ‘ಆಪರೇಷನ್ ಸಮುದ್ರ ಸೇತು’ ಕೈಗೊಂಡಿದೆ.
Last Updated 12 ಜೂನ್ 2020, 7:53 IST