ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ
ಸಸ್ಯಕಾಶಿ ಲಾಲ್ಬಾಗ್ನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಭರದಿಂದ ಸಿದ್ಧತೆಗಳು ನಡೆದಿವೆ. ಈ ಬಾರಿಯ ಪ್ರದರ್ಶನ ಸ್ವಾಮಿ ವಿವೇಕಾನಂದರಿಗೆ ಸಮರ್ಪಿಸಲಾಗಿದೆ. ಪ್ರದರ್ಶನ ಇದೇ 17ರಿಂದ ಆರಂಭವಾಗಲಿದೆ. -ಪ್ರಜಾವಾಣಿ ಚಿತ್ರಗಳು/ಎಸ್.ಕೆ.ದಿನೇಶ್
Last Updated 14 ಜನವರಿ 2020, 7:03 IST