ಶೀಲವಂತ ಸೋಮಾಪುರ ಗ್ರಾಮದ ಪ್ರವೀಣ ಹರಕುಣಿ, ಶಿವಪ್ಪ ಹರಕುಣಿ, ಮಲ್ಲಿಕಾರ್ಜುನ ಹುಬ್ಬಳ್ಳಿ, ನೀಲಕಂಠಪ್ಪ ಹುಬ್ಬಳ್ಳಿ, ಪ್ರದೀಪ ಹರಕುಣಿ, ರಾಯಪ್ಪ ಭದ್ರಶೆಟ್ಟಿ, ಬಸವರಾಜ ಹರಕುಣಿ, ಶಂಕ್ರಪ್ಪ ಕೊಪ್ಪದ, ಶಾಂತಪ್ಪ ಹರಕುಣಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಜಿಲ್ಲಾ ಪಂಚಾಯ್ತಿ ಸದಸ್ಯ ಬಸನಗೌಡ ದೇಸಾಯಿ, ಕಾಂಗ್ರೆಸ್ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಭುಜಂಗ ಸಾಗರಶೆಟ್ಟರ್ ಇದ್ದರು.