ತಾಲ್ಲೂಕಿನ ವಿವಿಧ ವರ್ಗದ ಜನರಿಂದ ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯ ಬಗ್ಗೆ ಅಭಿಪ್ರಾಯಗಳನ್ನು ಪತ್ರದ ಮೂಲಕ ಸಂಗ್ರಹಿಸಲಾಯಿತು. ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ದುಂಡ ರೇಣುಕಪ್ಪ, ಮುಖಂಡರಾದ ಸುದರ್ಶನ್, ಗುರುದತ್, ನಾರಾಯಣ್, ದೊಂಬರನಹಳ್ಳಿ ಬಸವರಾಜ್, ಕೊಂಡಜ್ಜಿ ವಿಶ್ವನಾಥ್, ಮುನಿಯೂರು ರಂಗಸ್ವಾಮಿ, ಜಗದೀಶ್, ಅರಳಿಕೆರೆ ಶಿವಯ್ಯ, ಇದ್ದರು.