ಕೇತ್ರ ಶಿಕ್ಷಣಾಧಿಕಾರಿ ಶಿವಲಿಂಗಪ್ಪ ಎಚ್.ಎಸ್. ಪ್ರಾಸ್ತಾವಿಕ ಮಾತನಾಡಿದರು. ಸತ್ಯನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶರದಕುಮಾರ ಸಿರ್ಸೆ ಅಧ್ಯಕ್ಷತೆ ವಹಿಸಿದ್ದರು. ಡಿ.ಡಿ.ಸಿಂಧೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಕಾಂಬಳೆ, ಕಾಶೀನಾಥ ಚಲವಾ, ಜೈಕಾಂತ ಗಂಗೋಜಿ, ಶಿವಕುಮಾರ ಘಂಟೆ, ವಿಜಯಕುಮಾರ ಗೌಡಗಾವೆ, ಹಣಮಂತ ಕಾರಾಮುಂಗೆ, ಗಣಪತಿ ಬೋಚರೆ ಇದ್ದರು. ದತ್ತು ಕಾಟಕರ್ ಸ್ವಾಗತಿಸಿದರು. ಜಿಪ್ಸನ್ ಕೋಟೆ ನಿರೂಪಿಸಿದರು. ಧೂಳಪ್ಪಾ ಸಿಂಧೆ ವಂದಿಸಿದರು.