ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುವಿಲ್ಲದ ಪ್ರಚಾರ ಮಧ್ಯೆಯೂ ಮಕ್ಕಳ ಜತೆ ಕಬಡ್ಡಿ ಆಡಿದ ಮಧು ಬಂಗಾರಪ್ಪ

Last Updated 8 ಏಪ್ರಿಲ್ 2019, 15:29 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಡುವಿಲ್ಲದ ಪ್ರಚಾರ ಮಧ್ಯೆಯೂ ಸೋಮವಾರ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಸ್‌.ಮಧು ಬಂಗಾರಪ್ಪ ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿಯಲ್ಲಿ ಮಕ್ಕಳ ಜತೆ ಕಬಡ್ಡಿ ಆಡಿ ಗಮನ ಸೆಳೆದರು.

ಮುದ್ದನಹಳ್ಳಿ ಗ್ರಾಮದ ದೇವಸ್ಥಾನದ ಅವರಣದ ಕಬಡ್ಡಿ ಅಂಕಣದಲ್ಲಿ ಮಕ್ಕಳು ಕಬಡ್ಡಿ ಆಡುತ್ತಿದ್ದರು. ಮತಯಾಚನೆಗೆ ಗ್ರಾಮಕ್ಕೆ ಬಂದಿದ್ದ ಅವರು ಸ್ವಲ್ಪ ಸಮಯ ಆಟವಾಡಿದರು. ಮಧು ಅವರ ಉತ್ಸಾಹ ಕಂಡ ಗ್ರಾಮಸ್ಥರು ಸಂತಸದ ಕಡಲಲ್ಲಿ ತೇಲಿದರು. ಜೈಕಾರ ಹಾಕಿ ಹುರಿದುಂಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT