ಖಂಡ್ವಜಲ್ಲೆಯ ಹೊರಸೂದು ಗ್ರಾಮದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದಾಗಲೇಅತಿಹೆಚ್ಚು ಭಯೋತ್ಪಾದಕದಾಳಿಗಳು ನಡೆದಿದೆ. ಮೋದಿಯವರು ಪೈಜಾಮ ಮತ್ತು ಚಡ್ಡಿ ಹಾಕಲು ಕಲಿಯುವ ಮೊದಲೇ ಮಾಜಿ ಪ್ರಧಾನಿ ನೆಹರು ಮತ್ತು ಇಂದಿರಾಗಾಂಧಿ ದೇಶದ ನೌಕಾ ಪಡೆ, ವಾಯು ಪಡೆಯನ್ನು ಕಟ್ಟಿದ್ದಾರೆ, ಮೋದಿ ದೇಶದ ಭದ್ರತೆಯ ಬಗ್ಗೆ ಮಾಡುತ್ತಾರೆ,2014ಕ್ಕೂ ಮೊದಲು ದೇಶವು ಸುರಕ್ಷಿತವಾಗಿರಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.